*ಕಲ್ಲೂರು ಗ್ರಾಮದಲ್ಲಿ ನೂತನ ‌ನಮ್ಮ ಕ್ಲಿನಿಕ್  ವಿಸ್ತಾರಣಾ ಕೇಂದ್ರ ಆರಂಭ*

*ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ಅವರಿಂದ ಚಾಲನೆ*

ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ‌ನೂತನ ನಮ್ಮ ಕ್ಲಿನಿಕ್ ವಿಸ್ತಾರಣಾ ಕೇಂದ್ರವನ್ನು  ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ  ಬಸವರಾಜ ರಾಯರೆಡ್ಡಿ  ಅವರು ಉದ್ಘಾಟಿಸಿ ಮಾತನಾಡಿ  ಅವಳಿ ತಾಲೂಕಿನ ಗ್ರಾಮೀಣ ಜನತೆಗೆ ಆರೋಗ್ಯ ನೀಡುವ ಉದ್ದೇಶದಿಂದ ಆರೋಗ್ಯ ‌ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ, ಕ್ಷೇತ್ರ ಅಭಿವೃದ್ಧಿ ವಿಶೇಷ ಒತ್ತು ನೀಡಿದ್ದು ಜನರು ಸಹಕಾರ ನೀಡಬೇಕು ಎಂದು ಶಾಸಕರು ತಿಳಿಸಿದರು.

ಈ ವೇಳೆ ತಾ.ಪಂ ಇ ಒ ಅವರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರಯ, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು,ಫೀಕಾಡ್೯ ಬ್ಯಾಂಕ್ ಅಧ್ಯಕ್ಷರು, ಸಿಪಿಐಯವರು,  ವೈದ್ಯರು, ಮುಖಂಡರು, ಗ್ರಾಮಸ್ಥರು ಇದ್ದರು.

ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು 9164386713

Leave a Reply

Your email address will not be published. Required fields are marked *